My Podcast Site
ಆಕಾಶವಾಣಿ ಸಂದರ್ಶನ
13-8-2005 ರಂದು ಆಕಾಶವಾಣಿ ಮಂಗಳೂರಿನಿಂದ ಪ್ರಸಾರವಾದ
ಚಿಟ್ ಚಾಟ್ ಅತಿಥಿ
ರೇಡಿಯೊ ಸಂದರ್ಶನ ಕೆಲ ವರ್ಷಗಳ ಹಿಂದೆ ಆಕಾಶವಾಣಿ ಮಂಗಳೂರು ಕೇಂದ್ರದಿಂದ ‘ಗಣ್ಯ’ ವ್ಯಕ್ತಿಗಳು ಹಾಗೂ ವಿಶೇಷ ‘ಸಾಧಕ’ರಿಗಾಗಿ ರೂಪುಗೊಂಡು ವಾರಕ್ಕೆರಡು ದಿನ ಪ್ರಸಾರವಾಗುತ್ತಿದ್ದ ಚಿಟ್ ಚಾಟ್ ಅತಿಥಿ ಕಾರ್ಯಕ್ರಮದಲ್ಲಿ ನನಗೂ ಭಾಗವಹಿಸುವ ಅವಕಾಶ ಒದಗಿತ್ತು. ಸಾಮಾನ್ಯರಲ್ಲಿ ಸಾಮಾನ್ಯನಾದ ನನ್ನನ್ನು ಗುರುತಿಸಿದ ಆಕಾಶವಾಣಿಗೆ, ಅದರಲ್ಲೂ ವಿಶೇಷವಾಗಿ ಶ್ರೀಮತಿ ನಾರಾಯಣಿ ದಾಮೋದರ್ ಅವರಿಗೆ ಕೃತಜ್ಞತೆಗಳು ಸಲ್ಲುತ್ತವೆ. ಈ ಕಾರ್ಯಕ್ರಮ ಬಹಳಷ್ಟು ಶ್ರೋತೃಗಳ ಮೆಚ್ಚುಗೆಯನ್ನೂ ಪಡೆದಿತ್ತು. ಇದೇ ಕಾರ್ಯಕ್ರಮದ ಅಂಶಗಳು 4 ಭಾಗಗಳಾಗಿ ನಿಮಗಾಗಿ ಇಲ್ಲಿವೆ. ನಡು ನಡುವೆ ಸುಶ್ರಾವ್ಯ ಹಾಡುಗಳೂ ಇವೆ. ವಿರಾಮದ ವೇಳೆಯಲ್ಲಿ ಆಲಿಸಿ.ಭಾಗ 1
ಕಿರು ಪರಿಚಯ - ಬಿಂಕದ ಸಿಂಗಾರಿ - ವಿಶ್ಲೇಷಣೆ - ಊರಿನ ಬಗ್ಗೆ - ಬಾಲ್ಯ- ಶಿಕ್ಷಣ - ಉದ್ಯೋಗ - ಪುಟ್ಟ ಪುಟ್ಟ ಹೆಜ್ಜೆ ಇಟ್ಟು - ವಿಶ್ಲೇಷಣೆಆಲಿಸಲು ಇಲ್ಲಿ ಕ್ಲಿಕ್ಕಿಸಿರಿ
ಭಾಗ 2
ಪ್ರಯೋಗಗಳು - ಒಳಗೆ ಬನ್ನಿ - ಇಸ್ತ್ರಿಯ ಕತೆ - ಉದ್ಯೋಗದಲ್ಲೂ ಪ್ರಯೋಗಗಳು - ಕಂಪ್ಯೂಟರ್ ಸದುಪಯೋಗ - ಚಾಂದ್ ಸೀ ಮೆಹೆಬೂಬ - ದಾನೆ ಪೊಣ್ಣೆ ಸಂಬಂಧ - ಕಲ್ಯಾಣಜೀ ಜೋಕ್ - ಮನೆಗೆ ಬಂದ ರೇಡಿಯೋ - ಅಧಿಪತ್ಯ ಸ್ಥಾಪನೆ - ಬಿನಾಕಾ ಗೀತ್ ಮಾಲಾ - ಸಂಗೀತಕ್ಕೆ ಸ್ಪೂರ್ತಿಆಲಿಸಲು ಇಲ್ಲಿ ಕ್ಲಿಕ್ಕಿಸಿರಿ
ಭಾಗ 3
ಹಮ್ ದಮ್ ಮೆರೆ ಖೇಲ್ ನ ಜಾನೊ - ಒ ಪಿ ನಯ್ಯರ್ ವಿಶೇಷತೆ - ಜಾತ್ರೆಯಿಂದ ಕೊಳಲು ಖರೀದಿ - ಸ್ವಯಂ ಕಲಿಕೆ - ಕೊಳಲು ತಯಾರಿ - ಕೃಷ್ಣನ ಕೊಳಲಿನ ಕರೆ - ಮಾಹಿತಿ - ಬಂಗಾರದೊಡವೆ ಬೇಕೆ - ಕಲಾನಿಕೇತನದಲ್ಲಿ ಕಲಿಕೆ - ಅಣ್ಣ ನಿನ್ನ ಸೋದರಿಯನ್ನ - ವಿವರಣೆ - ಗಿಲಿ ಗಿಲಿ ತಂಡ - ರೈಲಿನಲ್ಲಿ ಆರ್ಕೆಷ್ಟ್ರಾ - ಕನ್ನಡವೇ ತಾಯ್ನುಡಿಯುಆಲಿಸಲು ಇಲ್ಲಿ ಕ್ಲಿಕ್ಕಿಸಿರಿ
ಭಾಗ 4
ರೇಡಿಯೋ ಚಟ - ಧ್ವನಿಮುದ್ರಣ ವ್ಯವಸ್ಥೆ -ಹಾರುತ ದೂರ ದೂರ- ವಿವಿಧ ಸ್ಟೇಷನ್ ಗಳ ಕೇಳುವಿಕೆ - ಗಂಗಾ ಮೆರೀ ಮಾ ಕಾ ನಾಮ್ - ಶಂಕರ್ ಜೈಕಿಶನ್ - ಶಮ್ಮಿ ಕಪೂರ್ - ದಾರಿಲಿ ನಿಂತಿಹುದೇಕೇ ಓ ಚೆನ್ನಯ್ಯ - ಬೇರೆ ಭಾಷೆಗಳ ಥ್ರಿಲ್ - ಬಾರಾ ಚಂದ್ರಮ - ಎಂ. ವೆಂಕಟರಾಜು ನೆನಪು - ಹೃದಯ ದೇವಿಯೆ ನಿನ್ನ - ಕಾಳಿಂಗ ರಾವ್ ವಿಶೇಷತೆ - ಮನದಾಳಕ್ಕಿಳಿದರೆ ನೆನಪಿನಲ್ಲುಳಿಕೆ - ಗಿಲ್ ಗಿಲ್ ಗಿಲಿ ಗಿಲಕ್ಕ - ಸಮಾಪನಆಲಿಸಲು ಇಲ್ಲಿ ಕ್ಲಿಕ್ಕಿಸಿರಿ
ಆಶಾ ಭೋಸ್ಲೆ
ಗೀತ್ ಗಂಗಾ ಫೋನ್ ಇನ್ ಸಂದರ್ಶನ
ಆಲಿಸಲು ಇಲ್ಲಿ ಕ್ಲಿಕ್ಕಿಸಿರಿ
ಮನ್ನಾಡೆ
ಗೀತ್ ಗಂಗಾ ಫೋನ್ ಇನ್ ಸಂದರ್ಶನ